M

Manjunath Reddy's News Mirchi

News Mirchi is a Leading News Portal in Kannada Language. It
offer State, National, Technology, Health News

  • Rated2.3/ 5
  • Updated 3 Years Ago

ಕಾಂಗ್ರೆಸ್ ಟಿಕೆಟ್ ವಂಚಿತರಿಂದ ಭುಗಿಲೆದ್ದ ಆಕ್ರೋಶ, ಮಂಡ್ಯ ಕಾಂಗ್ರೆಸ್ ಕಛೇರಿ ಧ್ವಂಸ - News Mirchi

Updated 7 Years Ago

ಕಾಂಗ್ರೆಸ್ ಟಿಕೆಟ್ ವಂಚಿತರಿಂದ ಭುಗಿಲೆದ್ದ ಆಕ್ರೋಶ, ಮಂಡ್ಯ ಕಾಂಗ್ರೆಸ್ ಕಛೇರಿ ಧ್ವಂಸ - News Mirchi
ರಾಜ್ಯ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡುತ್ತಿದ್ದಂತೆ ಹಲವು ಕಡೆ ಟಿಕೆಟ್ ವಂಚಿತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಡ್ಯದಲ್ಲಿ ನಟ ಅಂಬರೀಶ್ ಅವರಿಗೆ ಟಿಕೆಟ್ ಖಚಿತವಾದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಣಿಗ ರವಿಕುಮಾರ್ ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದಾಂಧಲೆ ನಡೆಸಿ ಚೇರ್ ಗಳನ್ನು ಧ್ವಂಸ ಮಾಡಿದ್ದಾರೆ. ಕಾರ್ಕಳದಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಲು ಸಂಸದ ವೀರಪ್ಪ ಮೊಯ್ಲಿ ಅವರೇ ಕಾರಣ ಎಂದು ಅವರ ಬೆಂಬಲಿಗರು ಪ್ರತಿಭಟನೆ …
Read More
...